in

ವಿನೋದ್ ರಾಜ್ ಅವರ ಈ ಫೋಟೋ ಇದೀಗ ಫುಲ್ ವೈರಲ್ ನೋಡಿ ಏನು ವಿಷಯ.

ವಿನೋದ್ ರಾಜ್ ಅವರ ಈ ಫೋಟೋ ಇದೀಗ ಫುಲ್ ವೈರಲ್ ನೋಡಿ ಏನು ವಿಷಯ.

ವಿನೋದ್ ರಾಜ್ ಮನೆಗೆ ಭೇಟಿ ನೀಡಿದ್ದರು ಕಿರುತೆರೆಯ ನಟಿ ಮತ್ತು ಅಳಿಯ ಸಿನಿಮಾ ನಟಿ ಅಂಜಲಿ ಅವರು. ಆ ಸಮಯದಲ್ಲಿ ತೆಗೆದಿರುವ ಅಂತಹ ಭಾವ ಚಿತ್ರವಿದು. ಇತ್ತೀಚಿಗಷ್ಟೇ ಲೀಲಾವತಿ ಅವರಿಗೆ ಅನಾರೋಗ್ಯದ ಸಮಸ್ಯೆ ಕಾಡಿತ್ತು. ವಿನೋದ್ ರಾಜ್ ಅವರು ತಾಯಿಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಚಿಕಿತ್ಸೆಯನ್ನು ಕೊಡಿಸಿದ್ದರು. ಅದನ್ನೆಲ್ಲ ರಿಕೋ ಬೇರಾಗಿ ಮನೆಯಲ್ಲಿ ರೆಸ್ಟ್ ಮಾಡುತ್ತಿದ್ದಾರೆ.

ಲೀಲಾವತಿಯವರು. ಲೀಲಾವತಿ ಹಾಗೂ ವಿನೋದ್ ರಾಜ್ ಅವರನ್ನು ಭೇಟಿಯಾಗಲು ಮಾತನಾಡಿಸಲು ಯೋಗಕ್ಷೇಮವನ್ನು ವಿಚಾರಿಸಲು ಅಂಜಲಿ ಅವರು ಮನೆಗೆ ಬಂದಿದ್ದಾರೆ. ಲೀಲಾವತಿ ವಿನೋದ್ ರಾಜ್ ಅವರಿಗೆ ಅಂಜಲಿ ತುಂಬಾ ವರ್ಷಗಳಿಂದ ಚಿರ ಪರಿಚಯ. ಸಿನಿಮಾ ಇಂಡಸ್ಟ್ರಿಯಲ್ಲಿ ಒಟ್ಟಿಗೆ ಕೆಲಸ ಮಾಡಿದ ಅಂತಹವರು.

ಸೋ ಹೀಗಾಗಿ ಹ ಲೆಯ ನಂಟನ್ನು ಹೊಂದಿದ್ದಾರೆ. ಸಾಕಷ್ಟು ಅಭಿಮಾನಿಗಳು ಲೀಲಾವತಿ ಅವರ ಮನೆಗೆ ಹೋಗ ಯೋಗಕ್ಷೇಮವನ್ನು ವಿಚಾರಿಸಿಕೊಂಡು ಬರುತ್ತಿರುತ್ತಾರೆ. ಸಾಕಷ್ಟು ಕಲಾವಿದರು ಅದೇ ರೀತಿ ಅಂಜಲಿಯವರು ಕೂಡ ಮನೆಗೆ ಹೋಗಿ ವಿಸಿಟ್ ಮಾಡಿ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ. ಜೊತೆಗೆ ಫೋಟೋಗಳನ್ನು ತೆಗೆದು ಕೊಂಡಿದ್ದಾರೆ.

ನೀವು ಭಾವಚಿತ್ರವನ್ನು ಗಮನಿಸಿರಬಹುದು ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ. ವಿನೋದ್ ರಾಜ್ ಮತ್ತು ಲೀಲಾವತಿ ನಮ್ಮ ಕನ್ನಡ ಸಿನಿಮಾರಂಗ ದ ಮರೆಯಲು ಸಾಧ್ಯವೇ ಇಲ್ಲ. ಆದರೆ ವಿನೋದ್ ರಾಜ್ ಅವರಿಗೆ ಅಷ್ಟಾಗಿ ಚಾನ್ಸ್ ಗಳು ಸಿಗಲಿಲ್ಲ ಕಡಿಮೆಯಾಯಿತು.ಇದೊಂದು ಬೇಸರದ ವಿಷಯ ಅದನ್ನು ಹೊರತುಪಡಿಸಿ ಅಭಿಮಾನಿಗಳ ಮನಸ್ಸಿನಲ್ಲಿ ಯಾವಾಗಲೂ ನೆಲೆಸಿರುತ್ತಾರೆ ಲೀಲಾವತಿ ಮತ್ತು ವಿನೋದ್ ರಾಜ್ ಅವರು.

ಅವಕಾಶಗಳು ಇಲ್ಲದೆ ಹೋದರೆ ಏನಂತೆ. ಕೃಷಿ ಕೆಲಸವನ್ನು ಮಾಡಿಕೊಂಡು ಕೃಷಿಕೆಲಸಗಳನ್ನು ನಂಬಿಕೊಂಡು ಜೀವನವನ್ನು ಸಾಗಿಸುತ್ತಿದ್ದಾರೆ. ಇವರ ಊರಿನಲ್ಲಿ ಇವರದೇ ಆದಂತಹ ಕೆಲವೊಂದು ಜಮೀನು ಗಳು ಇವೆ. ಅಲ್ಲಿ ಕೆಲಸವನ್ನು ಮಾಡಿಕೊಂಡು ಜೀವನವನ್ನು ಸಾಗಿಸುತ್ತಿದ್ದಾರೆ. ಜೊತೆಗೆ ಊರಿನವರಿಗೂ ಕೂಡ ಬಹಳಷ್ಟು ಹೆಲ್ಪ್ ಮಾಡುತ್ತಿದ್ದಾರೆ.

ಆಸ್ಪತ್ರೆಯನ್ನು ಕೂಡ ಕಟ್ಟಿಸುತ್ತಿದ್ದಾರೆ. ಅದು ತಮ್ಮ ಸ್ವಂತ ದುಡ್ಡಿನಲ್ಲಿ. ಚೆನ್ನೈನಲ್ಲಿ ಇದ್ದಂತಹ ಆಸ್ತಿಯನ್ನು ಮಾರಿ ಇದೀಗ ಲೀಲಾವತಿಯವರು ಆಸ್ಪತ್ರೆಯನ್ನು ಕಟ್ಟಿಸುತ್ತಿದ್ದಾರೆ ವಿನೋದ್ ರಾಜ್ ಅವರು ಮುಂದೆ ನಿಂತು ಎಲ್ಲವನ್ನೂ ನೋಡಿಕೊಳ್ಳುತ್ತಿದ್ದಾರೆ. ಸೋ ರೀತಿ ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ ಲೀಲಾವತಿ-ವಿನೋದ್ ರಾಜ್. ನಿಜಕ್ಕೂ ಇವರಿಗೆ ಹ್ಯಾಟ್ಸಾಫ್ ಹೇಳಲೇಬೇಕು.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ

What do you think?

-1 Points
Upvote Downvote

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಸುರಪುರದ ವೆಂಕಟಪ್ಪನಾಯಕ

ಸುರಪುರದ ವೆಂಕಟಪ್ಪನಾಯಕ ಸುರಪುರ ಸಂಸ್ಥಾನದ ದೊರೆ

ಜೂನ್ 3 ಶುಕ್ರವಾರದಿಂದ 5 ರಾಶಿಯವರಿಗೆ ಗುರುಬಲ. ನಿಮ್ಮ ರಾಶಿ ಇದೆಯಾ ಚೆಕ್ ಮಾಡಿ.

ಜೂನ್ 3 ಶುಕ್ರವಾರದಿಂದ 5 ರಾಶಿಯವರಿಗೆ ಗುರುಬಲ. ನಿಮ್ಮ ರಾಶಿ ಇದೆಯಾ ಚೆಕ್ ಮಾಡಿ.