in

ನಾಳೆ ಭಯಂಕರ ಸೋಮವಾರದಿಂದ ಮಧ್ಯರಾತ್ರಿಯಿಂದ ಈ 6 ರಾಶಿ ಯವರಿಗೆ ಮಂಜುನಾಥನ ಅನುಗ್ರಹ ಶುರು ಗುರುಬಲ ಶುರು

ನಾಳೆ ಭಯಂಕರ ಸೋಮವಾರದಿಂದ ಮಧ್ಯರಾತ್ರಿಯಿಂದ ಈ 6 ರಾಶಿ ಯವರಿಗೆ ಮಂಜುನಾಥನ ಅನುಗ್ರಹ ಶುರು ಗುರುಬಲ ಶುರು

ನಾಳೆ ಭಯಂಕರವಾದ ಸೋಮವಾರ ನಾಳೆಯ ಸೋಮವಾರದ ಮಧ್ಯರಾತ್ರಿಯಿಂದ ಈ 4 ರಾಶಿಯವರಿಗೆ ಮಂಜುನಾಥನ ಅನುಗ್ರಹ ಶುರುವಾಗುತ್ತದೆ. ಗುರುಬಲ ಪ್ರಾಪ್ತಿಯಾಗುತ್ತದೆ. 2025 ರ ವರೆಗೆ ವಿಪರೀತ ರಾಜಯೋಗ ಪ್ರಾಪ್ತಿಯಾಗುತ್ತದೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುವು ಅಂತ ನೋಡೋಣ ಬನ್ನಿ. ಅದಕ್ಕೂ ಮುನ್ನ ನೀವೇನಾದರೂ ಮಂಜುನಾಥ ಸ್ವಾಮಿಯ ಭಕ್ತರು ಆಗಿದ್ದಲ್ಲಿ ಈ ಮಾಹಿತಿಯನ್ನು ಕೊನೆಯವರೆಗೂ ಓದುವುದನ್ನು ಮರೆಯಬೇಡಿ.

ಶ್ರೀ ಕ್ಷೇತ್ರ ಮಂಜುನಾಥ ಕೃಪೆಯನ್ನು ಪಡೆಯುತ್ತಿರುವ ಅಂತಹ ಮೊದಲನೇ ರಾಶಿ ಕನ್ಯಾ ರಾಶಿ. ಈ ರಾಶಿಯವರು ಬಹಳ ಪ್ರತಿಭಾವಂತರು. ಏನೇ ಕಷ್ಟ ಬಂದರೂ ಅದನ್ನು ಎದುರಿಸುವ ಶಕ್ತಿ ಇದೆ. ಇವರಿಗೆ ಧರ್ಮಸ್ಥಳ ಮಂಜುನಾಥನ ಆಶೀರ್ವಾದ ಇರುವುದರಿಂದ ವೃತ್ತಿಯಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಯಾರಿಂದ ಸಲಹೆ ಮತ್ತು ಸೂಚನೆಯನ್ನು ತೆಗೆದುಕೊಳ್ಳಲು ಇವರಿಗೆ ಕಷ್ಟ ಆಗುವುದಿಲ್ಲ. ಈ ರಾಶಿಯವರು ಪ್ರತಿಯೊಂದು ಕೆಲಸವನ್ನು ತಾವೇ ಮಾಡಬೇಕು ಎನ್ನುವ ಭಾವವನ್ನು ಹೊಂದಿರುವವರು ಹಾಗೂ ಇವರಿಗೆ ಮಂಜುನಾಥ ದೇವರ ಎಲ್ಲಾ ದೃಷ್ಟಿಯು ಬೀಳಲಿದೆ. ಇನ್ನು ಎರಡನೆಯದಾಗಿ ಮತ್ತು ಮೂರನೆಯದಾಗಿ ಮಕರ ರಾಶಿ ಮತ್ತು ಮೇಷ ರಾಶಿ.

ಈ ರಾಶಿಯವರು ಏನೇ ಕಷ್ಟ ಬಂದರೂ ಧರ್ಮಸ್ಥಳ ಮಂಜುನಾಥ ನನ್ನು ಕಣ್ಣು ಮುಚ್ಚಿ ಪ್ರಾರ್ಥನೆ ಮಾಡುವುದರಿಂದ ಎಲ್ಲಾ ಕಷ್ಟಗಳು ನಿವಾರಣೆಯಾಗಲಿದೆ. ನಿಮಗೆ ತೊಂದರೆ ಕೊಡುವವರನ್ನು ಯಾವುದೇ ಕಾರಣಕ್ಕೂ ಹತ್ತಿರ ಸೇರಿಸಿಕೊಳ್ಳಬೇಡಿ. ಅವರ ಸಹವಾಸವನ್ನೇ ಬಿಟ್ಟುಬಿಡಿ. ದೂರ ಪ್ರಯಾಣ ಮಾಡುವವರು ಸ್ವಲ್ಪ ಎಚ್ಚರಿಕೆಯಿಂದ ಇರಿ. ನಿಮ್ಮ ಸಂಗಾತಿ ಮನಸ್ಸಿನ ಮಾತುಗಳನ್ನು ಅರ್ಥಮಾಡಿಕೊಳ್ಳುತ್ತೀರಾ. ಉದ್ಯೋಗ ಸಿಕ್ಕ ನಂತರ ತಪ್ಪದೇ ನೀವು ಮಂಜುನಾಥ ಸ್ಥಾನಕ್ಕೆ ಭೇಟಿ ನೀಡಬೇಕು. ನಿರುದ್ಯೋಗಿಗಳಿಗೆ ಬಹಳ ಒಳ್ಳೆಯ ಉದ್ಯೋಗ ಸಿಗುತ್ತದೆ. ಇನ್ನು ಕೊನೆಯದಾಗಿ ಸಿಂಹ ರಾಶಿ. ಈ ರಾಶಿಯವರಿಗೆ ಮಂಜುನಾಥ ದೇವರ ಕೃಪೆ ಇರುವುದರಿಂದ ಜೀವನದಲ್ಲಿ ಬಂದು ಏನಾದರೂ ಸಾಧನೆಯನ್ನು ಮಾಡಲಿದ್ದಾರೆ. ನಿಮ್ಮ ಮನೆಯಲ್ಲಿ ಶುಭಕಾರ್ಯಗಳು ನಡೆಯಲಿದ್ದು ನಿಮಗೆ ಸಂತಸ ತಂದುಕೊಡುತ್ತದೆ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಬಹಳ ದಿನಗಳ ನಂತರ ಸೀರೆ ಬಗ್ಗೆ ಹೇಳುತ್ತಾ ಕಣ್ಣೀರಿಟ್ಟ ಮೇಘನ ಸೀರೆ ಕೊಟ್ಟಿದ್ಯಾರು ನೋಡಿ.

ಬಹಳ ದಿನಗಳ ನಂತರ ಸೀರೆ ಬಗ್ಗೆ ಹೇಳುತ್ತಾ ಕಣ್ಣೀರಿಟ್ಟ ಮೇಘನ ಸೀರೆ ಕೊಟ್ಟಿದ್ಯಾರು ನೋಡಿ.

ಸಿಂಹ ರಾಶಿಯ ಮಹಿಳೆಯರ ಗುಣ ವಿಶೇಷತೆಗಳು ಮತ್ತು ರಹಸ್ಯಗಳು

ಸಿಂಹ ರಾಶಿಯ ಮಹಿಳೆಯರ ಗುಣ ವಿಶೇಷತೆಗಳು ಮತ್ತು ರಹಸ್ಯಗಳು