in

ಇಂದು ಭಯಂಕರ ಮಂಗಳವಾರ!4ರಾಶಿಯವರಿಗೆ ಲಕ್ಷ್ಮೀದೇವಿ ಕೃಪೆ ರಾಜಯೋಗ ಮುಟ್ಟಿದ್ದೆಲ್ಲಾ ಚಿನ್ನ ದುಡ್ಡು

ಇಂದು ಭಯಂಕರ ಮಂಗಳವಾರ!4ರಾಶಿಯವರಿಗೆ ಲಕ್ಷ್ಮೀದೇವಿ ಕೃಪೆ ರಾಜಯೋಗ ಮುಟ್ಟಿದ್ದೆಲ್ಲಾ ಚಿನ್ನ ದುಡ್ಡು

ಏಪ್ರಿಲ್ 27 ನೇ ತಾರೀಕು ಬಹಳ ಭಯಂಕರವಾದ ಮಂಗಳವಾರ. 4 ರಾಶಿಯವರಿಗೂ ಕೂಡ ಗುರುಬಲ ಮತ್ತು ರಾಜ್ಯ ಯೋಗ ಶುರುವಾಗುತ್ತದೆ. ತಾಯಿ ಚಾಮುಂಡೇಶ್ವರಿಯ ಕೃಪೆಯಿಂದ ಯಾವುದೇ ಕೆಲಸ-ಕಾರ್ಯ ಮಾಡಿದರು ಕೂಡ ಹಣದ ಯೋಗ ಬರುತ್ತದೆ. ಹೌದು ನಾಳೆ ವಿಶೇಷವಾದ ಮಂಗಳವಾರದಿಂದ ಈ ಆರು ರಾಶಿಯವರು ಯಾವುದೇ ಒಂದು ಕೆಲಸವನ್ನು ಮಾಡಿದರು ಕೂಡ ಆ ಕೆಲಸದಲ್ಲಿ ಲಾಭವನ್ನು ಪಡೆಯುತ್ತಾರೆ.

ಹಾಗಾದರೆ ಅಂತಹ ರಾಶಿಗಳು ಯಾವುವು ಹಾಗೂ ಅವುಗಳಿಗೆ ಯಾವೆಲ್ಲ ಲಾಭಗಳು ಸಿಗುತ್ತವೆ ಅಂತ ನೋಡೋಣ ಬನ್ನಿ. ಅದಕ್ಕೂ ಮುನ್ನ ನೀವು ಕೂಡ ತಾಯಿ ಚಾಮುಂಡೇಶ್ವರಿಯ ಭಕ್ತರಾಗಿದ್ದಾರೆ ಈ ಮಾಹಿತಿಯನ್ನು ಕೊನೆಯವರೆಗೂ ಓದುವುದನ್ನು ಮರೆಯಬೇಡಿ. ಹೌದು ನಾಳೆ ದಿನ ನಿಮಗೆ ಬಹಳ ಸಂತೋಷ ತಂದು ಕೊಡುತ್ತದೆ. ಅದೇ ರೀತಿಯಾಗಿ ಸಂತೋಷದಿಂದ ದಿನವನ್ನು ಕಳೆಯುತ್ತೀರಾ. ಅದೇ ರೀತಿ ದಿನ ಉತ್ತಮವಾಗಿರುತ್ತದೆ . ಈ ದಿನ ಬಹಳ ವಿಶೇಷವಾಗಿರುತ್ತದೆ. ನಾಳೆಯಿಂದ ಈ ರಾಶಿಯವರು ಮಾಡುವಂತಹ ಪ್ರತಿಯೊಂದು ಕೆಲಸಗಳು ಕೂಡ

ದೈವಿಕ ಬೆಂಬಲ ಗಳಿಂದ ಜಯವಾಗುತ್ತದೆ ಮತ್ತು ಉತ್ತಮವಾದ ಯಶಸ್ಸು ಮತ್ತು ಲಾಭವನ್ನು ನಾಳೆಯಿಂದ ಈ ರಾಶಿಯವರು ಪಡೆದುಕೊಳ್ಳುತ್ತಾರೆ. ಹಾಗೆಯೇ ಇವರು ನಿರೀಕ್ಷೆ ಮಾಡಿದಂತಹ ಪ್ರತಿಫಲಗಳನ್ನು ಪಡೆಯುತ್ತಾರೆ. ಇನ್ನು ಕೌಟುಂಬಿಕ ಜೀವನದ ಬಗ್ಗೆ ಹೇಳುವುದಾದರೆ ಬಹಳ ಉತ್ತಮವಾಗಿ ಇರುವುದರ ಜೊತೆಗೆ ಆರ್ಥಿಕವಾಗಿಯೂ ಕೂಡ ಲಾಭದಾಯಕವಾಗಿರುತ್ತದೆ. ಇನ್ನು ಈ ರಾಶಿಯ ಜನಿಸಿದಂತಹ ವ್ಯಕ್ತಿಗಳು ನಾಳೆಯ ಮಂಗಳವಾರದಿಂದ

ಏನಾದರೂ ಒಂದು ಕೆಲಸವನ್ನು ಆರಂಭ ಮಾಡಬೇಕು ಎಂದುಕೊಂಡಿದ್ದರೆ ಯಾವುದಾದರೂ ಒಂದು ಸಿಹಿಸುದ್ದಿಯನ್ನು ಕೇಳುವ ಮೂಲಕ ಆರಂಭಿಸಬಹುದು. ಉದ್ಯೋಗದಲ್ಲಿ ಸಾಕಷ್ಟು ಹಣಕಾಸಿನ ಲಾಭವನ್ನು ಪಡೆಯಬಹುದು. ಇನ್ನು ಈ ದಿನ ತುಂಬಾ ಉತ್ತಮವಾಗಿರುತ್ತದೆ. ಇನ್ನು ಈ ರಾಶಿಯ ವ್ಯಕ್ತಿಗಳು ಉತ್ತಮವಾದ ಕೆಲಸಗಳನ್ನು ಮಾಡುತ್ತಾರೆ. ಹೌದು ಇಷ್ಟೆಲ್ಲಾ ಅದೃಷ್ಟವನ್ನು ಪಡೆಯಲಿರುವ ರಾಶಿಗಳು ಯಾವುವು ಅಂತ ನೋಡುವುದಾದರೆ ಮೇಷ ರಾಶಿ ವೃಶ್ಚಿಕ ರಾಶಿ ಧನಸು ರಾಶಿ ಮತ್ತು ಮೀನ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಚಾಮುಂಡೇಶ್ವರಿ ನಮಃ ಎಂದು ಕಮೆಂಟ್ ಮಾಡಿ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಸಪೋಟ ಹಣ್ಣು

ಸಪೋಟ ಹಣ್ಣು/ಚಿಕ್ಕು ಹಣ್ಣಿನ ಮಹತ್ವ

ಆದಿಶೇಷನ ಅವತಾರ

ಕೃಷ್ಣ ನ ಅಣ್ಣ ಬಲರಾಮ, ಆದಿಶೇಷನ ಅವತಾರ