in

ಯುಗಾದಿ ಭವಿಷ್ಯ ಕನ್ನಡದ ವೃಷಭ ರಾಶಿ.

ಯುಗಾದಿ ಭವಿಷ್ಯ ಕನ್ನಡದ ವೃಷಭ ರಾಶಿ.

ನಮಸ್ಕಾರ ವೀಕ್ಷಕರೇ ಯುಗಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತದೆ, ಹೊಸ ವರ್ಷ ತರುತ್ತದೆ ಈ ವರ್ಷ ಮಾರ್ಚ್ 22ಕ್ಕೆ ಯುಗ ಅತೀ ಆಚರಿಸಲಾಗುವುದು ಹಿಂದು ಪಂಚಾಂಗದ ಪ್ರಕಾರ ಪ್ರಾರಂಭವಾಗುವುದು ಯುಗಾದಿಯಿಂದ ಮಾರ್ಚ್ 22 ರಿಂದ ಶುಭಾಕೃತ ಸಂವತ್ಸರ ಶುರುವಾಗಲಿದೆ ಈ ಶೋಭಾ ಕೃತ ಸಂವತ್ಸರ ನಿಮ್ಮ ಎಲ್ಲರ ಬದುಕಿನಲ್ಲಿ ಸುಖ ಸಂತೋಷ ನೆಮ್ಮದಿ ಮತ್ತು ತರುತ್ತದೆ ವೃಷಭ ರಾಶಿಗಳಿಗೆ 2023ರ ಯುಗಾದಿ ಭವಿಷ್ಯ ನೋಡುವುದಾದರೆ ರಾಹು ಮತ್ತು

ಗುರು ನಿಮ್ಮ 12ನೇ ಮನೆಯಲ್ಲಿರಲಿದೆ ಶನಿ ನಿಮ್ಮ ಹತ್ತನೇ ಮನೆಯಲ್ಲಿ ಇರಲಿ ಕೇತು ನಿಮ್ಮ ಏಳನೇ ಮನೆಯಲ್ಲಿ ಇರಲಿದೆ ಈ ನಾಲ್ಕು ಗ್ರಹಗಳು ನಿಮ್ಮ ರಾಶಿ ಮೇಲೆ ಹೇಗೆ ಪ್ರಭಾವ ಬೀರಲಿದೆ ಅಂತ ನೋಡುವುದಾದರೆ ಗುರು ಸ್ಥಾನದಲ್ಲಿ ಇರುವುದರಿಂದ ನೀವು ಹೂಡಿಕೆಗೆ ಹೆಚ್ಚು ಹಣ ಖರ್ಚು ಮಾಡುವಿರಿ ಗುರು ನಿಮ್ಮ ನಾಲ್ಕನೇ ಮನೆಯಲ್ಲಿ ನೋಡುವುದರಿಂದ ನೀವು ಮನೆ ಆಸ್ತಿ ವ್ಯವಹಾರ ವಾಹನ ಇವುಗಳನ್ನು ಖರೀದಿಸಲು ಉತ್ತಮ ಖರ್ಚು ಮಾಡುವಿರಿ.

ಆದರೆ ನೀವು ಸಾಲ ಮನ್ನಾ ಮಾಡದೆ ಮಾಡಿದರೆ ಒಳ್ಳೆಯದು ಸಾಲ ಮಾಡಬೇಕಾದ ಪರಿಸ್ಥಿತಿ ಬಂದರೆ ಸ್ವಲ್ಪ ಸಾಲ ಮಾತ್ರ ಮಾಡಿ ಈ ವರ್ಷ ಹಣವನ್ನು ನೋಡಿಕೊಂಡು ಖರ್ಚು ಮಾಡಿ ಅಲ್ಲದೆ ಗುರುವು ನಿಮ್ಮ ಆರನೇ ಮನೆಯನ್ನು ನೋಡುವುದರಿಂದ ಈ ಅವಧಿಯಲ್ಲಿ ಸಾಲದ ಮನೆ ನೋಡುತ್ತಾ ಇರುತ್ತಾನೆ ಆದರೆ ಸಾಲವನ್ನು ತುಂಬಾ ಮಾಡಿ ಬೇರೆಯವರ ಹಣ ಸಾಲ ಕೊಡುವುದು .

ಚೀಟಿ ಕಟ್ಟುವುದು ಶೇರು ಮಾರುಕಟ್ಟೆಯಲ್ಲಿ ಹುಡುಕಿ ಮಾಡುವುದು ಹೊಸ ವ್ಯವಹಾರ ಪ್ರಾರಂಭಿಸುವುದು ಮಾಡಬೇಡಿ ಆದ್ದರಿಂದ ನಷ್ಟ ಉಂಟಾಗುವುದು ಗುರು ಮತ್ತು ರಾಹು ನಿಮ್ಮ ಅಸ್ತಮ ಸ್ಥಾನ ನೋಡುವುದರಿಂದ ನಿಮಗೆ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಆದ್ದರಿಂದ ಎಚ್ಚರವಹಿಸಿ ಅಲ್ಲದೆ ಈ ವರ್ಷ ತುಂಬಾ ಸುತ್ತಾಟ ಮಾಡುವುದರಿಂದ ನೀವು ಹಾಗೂ ಆಹಾರ ಕ್ರಮದ ಕಡೆ ಗಮನ ಹರಿಸಿ .

ಈಗಾಗಲೇ ಮಧುಮೇಹ ಹಾಗೂ ಅತ್ತಿತರ ಆರೋಗ್ಯ ಸಮಸ್ಯೆಗಳು ಬಳಸುತ್ತಿದ್ದರು ತುಂಬಾ ಎಚ್ಚರಿಕೆವಹಿಸಿ ಈ ಅವಧಿಯಲ್ಲಿ ನಿಮ್ಮ ಕನಸು ನನಸಾಗಬಹುದು. ವರ್ಷ ಕೆಲಸದಲ್ಲಿ ತುಂಬಾ ಬೇರೆ ಕೆಲಸ ಸಿಗದೇ ಕೆಲಸ ಬದಲಾಯಿಸಲು ಹೋಗಬೇಡಿ ಇಲ್ಲದಿದ್ದರೆ ಆರ್ಥಿಕ ನಷ್ಟವಾಗಬಹುದು ಪ್ರತಿ ಶನಿವಾರ ಕಪ್ಪು ಎಳ್ಳು ಸಾಸಿವೆ ಎಣ್ಣೆ ಶನಿ ದೇವಾಲಯಕ್ಕೆ ನೀಡಿ ಪ್ರತಿದಿನ ಗುರು ಮಂತ್ರಪಟಿಸಿ ಹನುಮಾನ್ ಚಾಲೀಸಾ ಪಠಣೆ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ನಿಮಗೆ ಮಿಶ್ರಫಲ ಹಾಗೂ ಸಾಲ ರಿಗು ಆಪರಮಾತ್ಮ ನಿಮ್ಮ ಕಷ್ಟ ನೀಗಿಸುವ ಶಕ್ತಿ ಕೊಡಲ್ಲಿ ಅಂತ ಇವತ್ತಿನ ಮಾಹಿತಿಯನ್ನು ಮುಗಿಸುತ್ತಿದ್ದೇವೆ ಎಲ್ಲರಿಗೂ ನಮಸ್ಕಾರ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಸಿಎಂ ಕಿಸಾನ್ ಸಮ್ಮಾನ್ 4000 ಹೊಸ ಕಂತು ಹಣ ಈ ರೈತರಿಗೆ ಈ ದಿನದಂದು ಜಮಾ ಎಲ್ಲ ಜಿಲ್ಲೆಗಳ ರೈತರಿಗೆ ಗುಡ್ ನ್ಯೂಸ್.

ಸಿಎಂ ಕಿಸಾನ್ ಸಮ್ಮಾನ್ 4000 ಹೊಸ ಕಂತು ಹಣ ಈ ರೈತರಿಗೆ ಈ ದಿನದಂದು ಜಮಾ ಎಲ್ಲ ಜಿಲ್ಲೆಗಳ ರೈತರಿಗೆ ಗುಡ್ ನ್ಯೂಸ್.

ನಾಲ್ಕು ರಾಶಿಗಳಿಗೆ ರಾಜಯೋಗ ಬರಲಿದೆ. 

ನಾಲ್ಕು ರಾಶಿಗಳಿಗೆ ರಾಜಯೋಗ ಬರಲಿದೆ.