in

ಚಾಮುಂಡೇಶ್ವರಿಯನ್ನು ನೆನೆಯುತ್ತಾ ಇಂದಿನ ಭವಿಷ್ಯ 

ಚಾಮುಂಡೇಶ್ವರಿಯನ್ನು ನೆನೆಯುತ್ತಾ ಇಂದಿನ ಭವಿಷ್ಯ 

ವೀಕ್ಷಕರೆಲ್ಲರಿಗೂ ನಮಸ್ಕಾರ. ವೀಕ್ಷಕರ ಇವತ್ತಿನ ನಿಮ್ಮ ರಾಶಿಯ ಅನುಗುಣವಾಗಿ ನಿಮ್ಮ ರಾಶಿ ಫಲ ಹೇಗಿದೆ ಎಂದು ತಿಳಿದುಕೊಳ್ಳೋಣ ಬನ್ನಿ. ಮೊದಲನೆಯದಾಗಿ ಮೇಷ ರಾಶಿ. ಮೇಷ ರಾಶಿಯವರಿಗೆ ಈ ದಿನ ಸ್ವಲ್ಪ ಸಮಯದಿಂದ ಇದ್ದ ತೊಂದರೆಗಳು ದೂರವಾಗುತ್ತವೆ. ಮತ್ತು ಮನೆಯ ನಿರ್ವಹಣೆ ಸಂಬಂಧಿಸಿದ ಕೆಲಸದ ಮೇಲೆ ನೀವು ಗಮನಹರಿಸುತ್ತೇನೆ.

ನಿಮ್ಮ ಕೋಪ ಮತ್ತು ಉತ್ಸಾಹವನ್ನು ನಿಯಂತ್ರಿಸಿ ಕೆಲಸದಲ್ಲಿ ಹೆಚ್ಚಿನ ಕೆಲಸದ ಹೊರೆ ಯಿಂದಾಗಿ ನೀವು ಆಯಸ್ಸು ಕೊಳ್ಳುವಿರಿ. ವೃಷಭ ರಾಶಿ ವೃಷಭ ರಾಶಿಯವರಿಗೆ ಈ ದಿನ ಹಣದ ವಿಷಯದಲ್ಲಿ ಸರಿಯಾದ ಬಜೆಟ್ ಅನ್ನು ಇಟ್ಟುಕೊಳ್ಳುತ್ತೀರಿ. ಮತ್ತು ಪ್ರಮುಖ ವ್ಯವಹಾರ ಸಂಬಂಧಿತ ನಿರ್ಧಾರಗಳು ತೆಗೆದುಕೊಳ್ಳಬೇಡಿ. ಮತ್ತು ಪ್ರಸ್ತುತ ಚಟುವಟಿಕೆಗಳ ಬಗ್ಗೆ ನಿಮ್ಮ ಶಕ್ತಿಯನ್ನು ನಿಯಂತ್ರಿಸಬೇಕು. ಮನೆಯ ವಾತಾವರಣ ಸುಖ ಶಾಂತಿಯಿಂದ ಕೂಡಿರುತ್ತದೆ.

ಮಿಥುನ ರಾಶಿಯವರಿಗೆ ಈ ದಿನ ಮಾನಸಿಕ ಶಾಂತಿಯಿಂದ ತುಂಬಿರುತ್ತದೆ. ಸ್ನೇಹಿತರಿಗೆ ಸಹಾಯ ಮಾಡುವ ಮೂಲಕ ನೀವು ಪರಿಹಾರವನ್ನು ಪಡೆಯುತ್ತೀರಿ. ಸರ್ಕಾರಿ ಕೆಲಸಗಳಲ್ಲಿ ಅಧಿಕಾರಿಗಳೊಂದಿಗೆ ಹೆಚ್ಚು ಸಭ್ಯತೆಯನ್ನು  ಕಾಪಾಡಿಕೊಳ್ಳಲಿ ರಿ. ಮತ್ತು ಇದರಲ್ಲಿ ಕುಟುಂಬದೊಡನೆ ಸೌಹಾರ್ದತೆಯ ವಾತಾವರಣ ಇರುತ್ತದೆ. ಕರ್ಕಾಟಕ ರಾಶಿ ಕರ್ಕಾಟಕ ರಾಶಿಯವರಿಗೆ ಈ ದಿನದಂದು ನಿಮ್ಮ ಬಹುತೇಕ ಕೆಲಸಗಳು ಸಮಯಕ್ಕೆ ಸರಿಯಾಗಿ ಇತ್ಯರ್ಥಗೊಳ್ಳುವವೆ.

ಹೊಸ ವ್ಯಾಪಾರ ಯೋಜನೆಗಳನ್ನು ಕಾರ್ಯನಿರ್ವಹಿಸಲು ಸಮಯ ಉತ್ತಮವಾಗಿರುತ್ತದೆ. ನೀವು ದೊಡ್ಡ ಆರ್ಡರ್ ಪಡೆಯಬಹುದು ಮತ್ತು ಇದರ ಹೊರತಾಗಿ ನೌಕರ ಅಧಿಕಾರಿಗಳೊಂದಿಗೆ ಮಾಡಕ್ಕೆ ಹೋಗಬೇಡಿ. ಸಿಂಹ ರಾಶಿಯವರಿಗೆ ಈ ದಿನ ನೀವು ನಿಮ್ಮ ಕಾರ್ಯಗಳನ್ನು ವ್ಯವಸ್ಥಿತವಾಗಿ ಆಯೋಜಿಸಬೇಕು. ವ್ಯಾಪಾರ ಚಟುವಟಿಕೆಗಳಿಗೆ ಸಂಬಂಧಿಸಿದ ಯಾವುದೇ ಕೆಲಸದಲ್ಲಿ ಅಧಿಕಾರಿಯೊಂದಿಗೆ ಸಮಯವು ಪ್ರಯೋಜನಕಾರಿಯಾಗಿದೆ. 

ಮತ್ತು ಕುಟುಂಬದ ವಾತಾವರಣವು ಆನಂದಕರ ವಾಗಿರುತ್ತದೆ ಇದಲ್ಲದೆ ನಿಮ್ಮೊಂದಿಗೆ ಪ್ರೀತಿ ಸಂಬಂಧಗಳಲ್ಲಿ ಮೋಸ ಹೋಗಬಹುದು ಎಚ್ಚರದಿಂದ ಇರಿ. ಕನ್ಯಾ ರಾಶಿ ಕನ್ಯಾ ರಾಶಿಯವರಿಗೆ ಇಂದು ನಿಮ್ಮ ವ್ಯಕ್ತಿತ್ವ ಮತ್ತು ಸರಿಯಾದ ಕಾರ್ಯ ನಿರ್ವಹಣೆಯಿಂದಾಗಿ ನೀವು ಸಮಾಜದಲ್ಲಿ ಗುರುತಿಸಲ್ಪಡುತ್ತಾರೆ. ತುಲಾ ರಾಶಿ ತುಲಾ ರಾಶಿಯವರಿಗೆ ಈ ದಿನ ನಿಮ್ಮ ಸಂಪೂರ್ಣ ಗಮನ ನಿಮ್ಮ ಕುಟುಂಬದಲ್ಲಿ ನಿಮ್ಮ ಮೇಲೆ ಇರುತ್ತದೆ. ಅಪರಿಚಿತ ವ್ಯಕ್ತಿಯನ್ನು ನೀವು ಭೇಟಿ ಮಾಡುವುದರಿಂದ ನಿಮ್ಮ ಯಾವುದೇ ಸಮಸ್ಯೆಗಳನ್ನು ಪರಿಹರಿಸಬಹುದು.

ವೃಶ್ಚಿಕ ರಾಶಿಯವರ  ರಾಶಿಯವರಿಗೆ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ನಿರುದ್ಯೋಗದ ಇರುತ್ತದೆ. ಧನಸು ರಾಶಿ ಧನಸ್ಸು ರಾಶಿಯವರಿಗೆ ಈ ದಿನ ನಿಮ್ಮ ಗಮನವೂ ನಿಮ್ಮ ಗುರಿಯ ಮೇಲೆ ಕೇಂದ್ರೀಕರಿಸಲಾಗಿದೆ. ಮತ್ತು ನಿಮ್ಮ ಹಿಂದಿಯ ತಪ್ಪುಗಳನ್ನು ಸುಧಾರಿಸುವುದರ ಮೇಲೆ ನಿಮ್ಮ ಸುಂದರ ಭವಿಷ್ಯದ ಹತ್ತಿರ ಸಾಗುತ್ತಿವೆ.

ಮಕರ ರಾಶಿ ಮಕರ ರಾಶಿಯವರಿಗೆ ಈ ದಿನ ಪರಸ್ಪರ ಸಂಬಂಧಗಳನ್ನು ಹೆಚ್ಚು ಮಧುರವಾಗಿ ಇರಿಸಲು ವಿಶಿಷ್ಟ ಪ್ರಯತ್ನಗಳನ್ನು ಮಾಡುತ್ತಿವೆ ಕುಂಭ ರಾಶಿಯವರು ಈ ಸಮಯದಲ್ಲಿ ನಿರುದ್ಯೋಗಿಗಳು ಸಹ ನಿಮ್ಮ ಸ್ನೇಹವನ್ನು ಬೆಳೆಸಲು ಪ್ರಯತ್ನಿಸುತ್ತಾರೆ. ಮೀನ ರಾಶಿ ಮೀನ ರಾಶಿಯವರಿಗೆ ಈ ದಿನ ನೀವು ಆಸ್ತಿ ಸಂಬಂಧಿತ ಕೆಲಸಗಳ ಹೆಸರನ್ನು ಪಡೆಯುತ್ತೀರಿ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

46 Comments

ರೈತರ ಸಾಲವನ್ನು ಮನ್ನಾ ಘೋಷಣೆ.

ರೈತರ ಸಾಲವನ್ನು ಮನ್ನಾ ಘೋಷಣೆ.

ಸಿಎಂ ಕಿಸಾನ್ ಸಮ್ಮಾನ್ 4000 ಹೊಸ ಕಂತು ಹಣ ಈ ರೈತರಿಗೆ ಈ ದಿನದಂದು ಜಮಾ ಎಲ್ಲ ಜಿಲ್ಲೆಗಳ ರೈತರಿಗೆ ಗುಡ್ ನ್ಯೂಸ್.

ಸಿಎಂ ಕಿಸಾನ್ ಸಮ್ಮಾನ್ 4000 ಹೊಸ ಕಂತು ಹಣ ಈ ರೈತರಿಗೆ ಈ ದಿನದಂದು ಜಮಾ ಎಲ್ಲ ಜಿಲ್ಲೆಗಳ ರೈತರಿಗೆ ಗುಡ್ ನ್ಯೂಸ್.